ಇಂದು ಬೆಂಗಳೂರಿನ ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಮನೆಗೆ ನಾವು ಕೆಲವು ಮಿತ್ರರು ಹೋಗಿದ್ದೆವು . ನನ್ನೊಡನೆ ಶ್ರೀಮತಿ ಮಾಲತಿ, ಶ್ರೀಯುತ ಶಂಕರ್, ಶ್ರೀ ಶಿವಕುಮಾರ್ ಮತ್ತು ಅವರ ಸ್ನೇಹಿತರಾದ ಶ್ರೀ ಗಿರೀಶ್ ಇದ್ದರು. ಶ್ರೀ ಶಾಸ್ತ್ರಿಗಳೊಡನೆ ನಡೆಸಿದ ಮಾತುಕತೆಯ ವೀಡಿಯೋ / ಆಡಿಯೋ ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು.ಶ್ರೀ ಶಾಸ್ತ್ರಿಗಳು ಅವರ ತೊಂಬತ್ತೆಳನೆಯ ವಯಸ್ಸಿನಲ್ಲಿ ನಮ್ಮೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾನು ಇನ್ನು ಒಂದು ವಾರ ಕಾಲ ಮುಂಬೈ ಪ್ರವಾಸದಲ್ಲಿರುವುದರಿಂದ ಪ್ರವಾಸದಿಂದ ಹಿಂದಿರುಗಿದ ನಂತರ ಆಡಿಯೋ /ವೀಡಿಯೋ ಪ್ರಕಟಿಸುವೆ..
ಈ ಪುಣ್ಯಭೂಮಿಯು ಅದೆಷ್ಟು ಜನ ಸಿದ್ಧ ಪುರುಷರ, ಅವಧೂತರ, ಸಾದು ಸಂತರ ಪಾದ ಸ್ಪರ್ಷದಿಂದ ಪುನೀತ ವಾಗಿದೆಯೋ! ಅವರಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಮನುಷ್ಯನ ಕಣ್ಣಿಗೆ ಬೀಳುತ್ತಾರೆ. ಕೆಲವರನ್ನು ಜನರು ಗುರುತಿಸುತ್ತಾರೆ. ಕೆಲವರನ್ನು ಗುರುತಿಸುವುದೇ ಇಲ್ಲ! ಹಲವರನ್ನು ಸಮಾಜವು ಅವರ ಭೌತಿಕ ಶರೀರವು ಇಲ್ಲವಾದ ಮೇಲೆ ಗುರುತಿಸುತ್ತದೆ.ನನ್ನ ಕಣ್ಣಿಗೆ ಬಿದ್ದ ಕೆಲವರ ಕಿವಿಗೆ ಕೇಳಿದ ಕೆಲವರ ಬಗ್ಗೆ ಈ ಬ್ಲಾಗ್ ನಲ್ಲಿ ಬರೆಯಬೇಕೆಂಬ ಉದ್ಧೇಶದಿಂದ ಈ ಬ್ಲಾಗ್ ರಚಿಸಲಾಗಿದೆ.
Sunday 8 July 2012
ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಳೊಡನೆ ಕೆಲವು ನಿಮಿಷಗಳು
ಇಂದು ಬೆಂಗಳೂರಿನ ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಮನೆಗೆ ನಾವು ಕೆಲವು ಮಿತ್ರರು ಹೋಗಿದ್ದೆವು . ನನ್ನೊಡನೆ ಶ್ರೀಮತಿ ಮಾಲತಿ, ಶ್ರೀಯುತ ಶಂಕರ್, ಶ್ರೀ ಶಿವಕುಮಾರ್ ಮತ್ತು ಅವರ ಸ್ನೇಹಿತರಾದ ಶ್ರೀ ಗಿರೀಶ್ ಇದ್ದರು. ಶ್ರೀ ಶಾಸ್ತ್ರಿಗಳೊಡನೆ ನಡೆಸಿದ ಮಾತುಕತೆಯ ವೀಡಿಯೋ / ಆಡಿಯೋ ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು.ಶ್ರೀ ಶಾಸ್ತ್ರಿಗಳು ಅವರ ತೊಂಬತ್ತೆಳನೆಯ ವಯಸ್ಸಿನಲ್ಲಿ ನಮ್ಮೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾನು ಇನ್ನು ಒಂದು ವಾರ ಕಾಲ ಮುಂಬೈ ಪ್ರವಾಸದಲ್ಲಿರುವುದರಿಂದ ಪ್ರವಾಸದಿಂದ ಹಿಂದಿರುಗಿದ ನಂತರ ಆಡಿಯೋ /ವೀಡಿಯೋ ಪ್ರಕಟಿಸುವೆ..
Subscribe to:
Posts (Atom)